बैंगलूरु-कर्नाटक
ಬೆಂಗಳೂರಿನ ಲಾಲ್ ಬಾಗ್ನಲ್ಲಿ ಪದ್ಮಭೂಷಣ್ ಡಾಕ್ಟರ್ ರಾಜಕುಮಾರ್ ಅನ್ನಪೂರ್ಣೇಶ್ವರಿ
Bengaluru-Vijay kumar

ಬೆಂಗಳೂರಿನ ಲಾಲ್ ಬಾಗ್ನಲ್ಲಿ ಪದ್ಮಭೂಷಣ್ ಡಾಕ್ಟರ್ ರಾಜಕುಮಾರ್ ಅನ್ನಪೂರ್ಣೇಶ್ವರಿ ಪಾರ್ವತಮ್ಮ ರಾಜಕುಮಾರ್ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹೂವಿನಿಂದ ಅಲಂಕರಿಸಿ ಇತಿಹಾಸ ಪುಟಗಳಲ್ಲಿ ಸೇರಲಿದೆ ಇಂದಿನಿಂದ ಆಗಸ್ಟ್ 15 ರವರೆಗೆ

ಪ್ರದರ್ಶನವಿರುತ್ತದೆ ಎಲ್ಲ ರಾಜವಂಶದ ಅಭಿಮಾನಿ ಮಹನೀಯರಿಗೆ ಹಾಗೂ ಕನ್ನಡ ಕುಲಬಾಂಧವರಿಗೂ ನಾಗರೀಕ ಜನತೆಗೆ ಸ್ವಾಗತ ಸುಸ್ವಾಗತ ವಿಜಯಕುಮಾರ್ ಐರ ವಾರ್ತಾ ವರದಿಗಾರ ಬೆಂಗಳೂರು


















