बैंगलूरु-कर्नाटक
ದಿನಾಂಕ 23.07.2022 ಶನಿವಾರ ಕೆ ಎಎಸ್ ಅಧಿಕಾರಿಗಳ ಸಭಾಂಗಣ ಇನ್ಫೆಂಟ್ರಿ ರಸ್ತೆ ಬೆಂಗಳೂರು
Bangalore-Vijay kumar

ದಿನಾಂಕ 23.07.2022 ಶನಿವಾರ ಕೆ ಎಎಸ್ ಅಧಿಕಾರಿಗಳ ಸಭಾಂಗಣ ಇನ್ಫೆಂಟ್ರಿ ರಸ್ತೆ ಬೆಂಗಳೂರು,, ಪತ್ರಿಕಾ ದಿನಾಚರಣೆ ಏರ್ಪಡಿಸಲಾಯಿತು ಎಲ್ಲಾ ಸಂಘದ ಭಾಗವಹಿಸಿ ಪತ್ರಿಕಾ.ದಿನಾಚರಣೆಯನ್ನು ಆಚರಿಸಲಾಯಿತು ಇದರಲ್ಲಿ ಪತ್ರಿಕೆಯಲ್ಲಿ ಸಾಧನೆ ಮಾಡಿದ ಹಿರಿಯ ಪತ್ರಿಕರ್ತರಿಗೆ ಸನ್ಮಾನ ಮಾಡಲಾಯಿತು ಐರಾವರ್ತ ಬೆಂಗಳೂರು ವರದಿಗಾರ ವಿಜಯಕುಮಾರ್


















