ನಮ್ಮೆಲ್ಲರ ಹಿರಿಯರು, ಮಾರ್ಗದರ್ಶಕರು, ಪ್ರೀತಿಯ ಒಡನಾಡಿಗಳು, ಹಿತೈಷಿಗಳು, ನನ್ನ ಆತ್ಮೀಯರು ಹಾಗೂ ಜಯ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರಾದಂತಹ ಶ್ರೀಯುತ ರಾಮಚಂದ್ರಯ್ಯನವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಆಯುರ್ ಆರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿಯನ್ನು ನೀಡಿ ನಿಮ್ಮೆಲ್ಲ ಆಸೆಗಳನ್ನು ಕನಸುಗಳನ್ನು ಇಷ್ಟಗಳನ್ನು ಈಡೇರಿಸಿ ನಿಮ್ಮನ್ನು ನೂರು ಕಾಲ ಸಂತೋಷವಾಗಿ ಕಾಪಾಡಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ 🙏🎂💐